tag:blogger.com,1999:blog-8089461982943090161.post195314889800527097..comments2023-04-13T02:24:08.362-07:00Comments on ನನ್ನ ಜಗತ್ತು: ಟ್ಯಾಗೋರರನ್ನು ಕನ್ನಡಕ್ಕೆ ತಂದ ಅಹೋಬಲ ಶಂಕರ = ಭಾಗ ೨uma raohttp://www.blogger.com/profile/03117733085222076017noreply@blogger.comBlogger2125tag:blogger.com,1999:blog-8089461982943090161.post-36675603191068053022014-05-29T04:36:24.357-07:002014-05-29T04:36:24.357-07:00preetiya sindhu,
nimma comment odi tunba khushiyaa...preetiya sindhu,<br />nimma comment odi tunba khushiyaayitu.<br />naanu blog nalli barahagalannu haakidaaga lella idannu yaaraadaru oduttara andu<br />kolluttiruttene. aadare nimmanthavaru respond maadidaaga saarthaka annisi<br />khushiyaagutte. nimmadu tumba creative response.<br />innenu?<br />nanna ondu kirukaadambari 'vanajammana seetu' naadiddu bengalurina institute<br />of world culture nalli release aaguttide. adaralli svalpa busy yagiddeeni.<br />bengalurinalliddare banni. beligge 10 gantege kaaryakrama.<br />heege keep in touch.<br />thanks for your response.<br />warmly,<br />uma<br />uma raohttps://www.blogger.com/profile/03117733085222076017noreply@blogger.comtag:blogger.com,1999:blog-8089461982943090161.post-79048543729152390982014-05-28T23:26:15.437-07:002014-05-28T23:26:15.437-07:00ಓಹ್.. ಉಮಾಮೇಡಂ,
ಥ್ಯಾಂಕ್ಯೂ ವೆರಿಮಚ್.
ನಾನು ಇವರ ಅಭಿಮಾನಿ...ಓಹ್.. ಉಮಾಮೇಡಂ,<br />ಥ್ಯಾಂಕ್ಯೂ ವೆರಿಮಚ್.<br />ನಾನು ಇವರ ಅಭಿಮಾನಿ. ಬರಹಗಳ ಅಭಿಮಾನಿ ಅಂದ್ರೆ ಸರಿ. ಯಾಕಂದ್ರೆ ನಂಗೆ ಇವರ ವ್ಯಕ್ತಿಪರಿಚಯವೇ ಇಲ್ಲ.<br />ಇವರ ಕುಮುದಿನಿ(ಯೋಗಾಯೋಗ) ಮತ್ತು ಅಪರಾಜಿತ ನನ್ನ ಫೇವರಿಟ್ ಅನುವಾದಗಳಲ್ಲಿ ಮೊದಲ ಸಾಲಿನ ಪುಸ್ತಕಗಳು.<br /><br />ಎಂತಹ ವಿನಮ್ರ ಸ್ಪಷ್ಟತೆ ಮತ್ತು ಗಟ್ಟಿ ನಿಲುವು! ಈ ಪರಿಚಯಕ್ಕೆ ನಾನು ಋಣಿ.<br />ಅವರ ಪರಿಚಯ ಮಾಡುತ್ತಾ ನಮ್ಮ ಯೋಚನೆಗಳ ಸಾಧ್ಯತೆಗಳನ್ನು ಪಲ್ಲಟಿಸುವ ಈ ಪೋಸ್ಟುಗಳು ನಂಗೆ ತುಂಬಾ ಇಷ್ಟವಾಯಿತು.<br />ಮತ್ತೆ ಮತ್ತೆ ಇದೇ ಸಾಲುಗಳನ್ನು ಮೆಲುಕು ಹಾಕುತ್ತಾ ಇರುವೆ.<br /><br />" ಇದಕ್ಕಿದ್ದಂತೆ ಕತ್ತಲು ಕರಗತೊಡಗಿತು. ನಸು ಬೆಳಕಿನಲ್ಲಿ ಸುತ್ತುವರಿದ ಮರಗಳು, ಹೂವು, ಬಳ್ಳಿ ಆಕಾರ ತಾಳುತ್ತಾ ಹೋದವು. ಪಕ್ಷಿಗಳು ಚಿಲಿಪಿಲಿ ಗುಟ್ಟುತ್ತಿದ್ದವು. ಅಳಿಲೊಂದು ಮೇಲೆ ಕೆಳಗೆ ಓಡುತ್ತಾ ಆಟವಾಡಿಕೊಳ್ಳುತ್ತಿತ್ತು. ಎಲ್ಲಾ ಎಷ್ಟೊಂದು ಸುಂದರವಾಗಿತ್ತು. ನಿಧಾನವಾಗಿ ಬೆಳಕು ಹರಿಯಿತು. ಐ ಸಾ ದ ಸ್ಪ್ಲೆಂಡರ್ ಆಫ಼್ ದ ಫ಼ೆನಾಮೆನನ್ ಕಾಲ್ಡ್ ಡಾನ್. "<br /><br />" ಕತ್ತಲೂ ಎಲ್ಲವನ್ನೂ ಎಷ್ಟು ಇನ್ಫ್ಲುಯೆನ್ಸ್ ಮಾಡಿ ಬಿಟ್ಟಿತ್ತು. ಬೆಳಕು ಬೇರೆಯೇ ಮಾಡಿತಲ್ಲಾ...ಎಂದು ಅಚ್ಚರಿ ಪಡುತ್ತಾ ನಡೆದೆ. "<br /><br />"ಅಷ್ಟೊಂದು ಒಳ್ಳೆ ಕತೆಗಳನ್ನು ಓದಿ, ಆ ಮಟ್ಟದ ಬರವಣಿಗೆ ಎಕ್ಸ್ಪೀರಿಯನ್ಸ್ ಮಾಡಿದ ಮೇಲೆ ಅದರಲ್ಲಿ ನಾನು ಹತ್ತನೇ ಒಂದರಷ್ಟೂ ಬರೆಯಲಾರೆ ಅನ್ನಿಸುತ್ತೆ.ಪ್ಲಾಟ್ಸ್ ನನ್ನ ತಲೆ ತುಂಬಾ ಇದೆ. ಭಾಷೆ, ಅಭಿವ್ಯಕ್ತಿಯಲ್ಲಿ ಆ ಮಟ್ಟಕ್ಕೆ ಏರಲಾರೆ ಅನ್ನಿಸುತ್ತೆ. ನನಗೀಗೆ ಅಂಥಾ ಆತ್ಮವಿಶ್ವಾಸವೇ ಇಲ್ಲ.॒ಏನಾದರೂ ಅಂಥಾ ಗಹನವಾದದ್ದು, ಯಾರಿಗೂ ಸಿಕ್ಕದ ಆಳ ಸಿಕ್ಕರೆ ಮಾತ್ರ ಬರೀಬೇಕೂಂತ ಅನ್ನಿಸುತ್ತೆ..."<br /><br />"ಈವನ್ ವಿದ್ ಆಲ್ ದೀಸ್ ಗಿಫ಼್ಟ್ಸ್ .॒.ಮಹತ್ತರವಾದದ್ದೇನೂ ಸಾಧಿಸಲಿಲ್ಲ ಅನ್ನಿಸುತ್ತೆ..."<br /><br />"ಹೆಜ್ಜೆಹೆಜ್ಜೆಗೆ ರಾಜಿ ಮಾಡಿಕೊಳ್ಳದೆ ನಡೆದವರ ನಿಲುವಿನಲ್ಲಿ ಮಾತ್ರ ಹಣಕುವ ದಿಟ್ಟತನ. ಅಲ್ಲದೆ, ಚಿಕ್ಕಪುಟ್ಟ ಅನಾನುಕೂಲಗಳು, ಕಿರಿಕಿರಿಗಳಿಗೂ ಹೆದರುತ್ತಲೇ ಬದುಕುವ ಈಗಿನವರಿಗೆ ಅಚ್ಚರಿ ತರುವ ಒಂದು ಅಂಶವೆಂದರೆ ತಮಗಾಗಿ ಅವರಲ್ಲಿಲ್ಲದಿದ್ದ ದಿಗಿಲು."<br /><br />ಇದೆಲ್ಲಾ ಓದಿದ ಮೇಲೆ ಅನಿಸ್ತಿದೆ. ಇವರು ಹೀಗಿದ್ದದ್ದಕ್ಕೇ ಬೆಂಗಾಲದ "ಅಪೂ" ಮಲೆನಾಡಿನ ಪುಟ್ಟ ಊರಿನಲ್ಲಿ ಕೂತು ಓದಿದ ನನಗೆ "ಆಪ್ತ" ನಾದ ಅಂತ. ಕುಮುದಿನಿ ಬಗ್ಗೆ ಬರೆಯಲು ಕಾಮೆಂಟು ಸಾಲುವುದಿಲ್ಲ. ಮುಂದೆಂದಾದರೂ ಮಾತಿಗೆ ಸಿಕ್ಕಿದಾಗ...<br /><br />ಪ್ರೀತಿಯಿಂದ,<br />ಸಿಂಧುಸಿಂಧು sindhuhttps://www.blogger.com/profile/11363295766940671498noreply@blogger.com